ಕಕ್ಯಬೀಡು ಮಾಜಿ ಸಚಿವರ ಭೇಟಿ Posted by Pavithra Bardel | Jan 19, 2024 | ಜಿಲ್ಲೆ, ಬಂಟ್ವಾಳ, ರಾಜ್ಯ, ಸುದ್ದಿ | 0 | ಬಂಟ್ವಾಳ ತಾಲೂಕಿನ ಕಕ್ಯಬೀಡು ಶ್ರೀ ಪಂಚಾದುರ್ಗಾಪರಮೇಶ್ವರೀ ದೇವಿ ಕ್ಷೇತ್ರದ ವರ್ಷಾವಧಿ ಜಾತ್ರೋತ್ಸವಕ್ಕೆ ಮಾಜಿ ಸಚಿವ ಬಿ.ರಮಾನಾಥ ರೈ ಭೇಟಿ ನೀಡಿ ಪ್ರಸಾದ ಸ್ವೀಕರಿಸಿದರು.