ಉಳ್ಳಾಲ ಬಂಡಿಕೋಟ್ಯ ಶ್ರೀ ಕೋರ್ದಬ್ಬು ದೈವಸ್ಥಾನಕ್ಕೆ ಯು.ಟಿ.ಖಾದರ್ ಭೇಟಿ Posted by Pavithra Bardel | Jan 16, 2024 | ಜಿಲ್ಲೆ, ಬಂಟ್ವಾಳ, ರಾಜ್ಯ, ರಾಷ್ಟ್ರೀಯ, ಸುದ್ದಿ | 0 | ಉಳ್ಳಾಲ ಬಂಡಿಕೋಟ್ಯ ಶ್ರೀ ಕೋರ್ದಬ್ಬು ದೈವಸ್ಥಾನದ ನೇಮೋತ್ಸವ ಕಾರ್ಯಕ್ರಮದಲ್ಲಿ ವಿಧಾನ ಸಭಾ ಸ್ಪೀಕರ್ ಯು.ಟಿ.ಖಾದರ್ ಭಾಗವಹಿಸಿದ ಶ್ರೀ ದೈವದ ಪ್ರಸಾದ ಸ್ವೀಕರಿಸಿದರು.