ಮಂಗಳೂರು:ದೇರಳಕಟ್ಟೆ ಯಯೆನೆಪೋಯ ಪರಿಗಣಿತ ವಿಶ್ವವಿದ್ಯಾಲಯದಲ್ಲಿ ಅಂತಾರಾಷ್ಟ್ರೀಯ ಸಮ್ಮೇಳನ “ಐಕಾನ್ಯೂತ್ 2025” ಉದ್ಘಾಟನಾ ಸಮಾರಂಭವು ಮೇ 15ರಂದು ನಡೆಯಿತು.
ಭವಿಷ್ಯದಲ್ಲಿ ಬದಲಾವಣೆ ಹರಿಕಾರರಾಗಿ ಕಾರ್ಯನಿರ್ವಹಿಸಲು ಯುವಕರನ್ನು ಪ್ರೋತ್ಸಾಹಿಸುವ ಮಹತ್ವದ ಸಮ್ಮೇಳನ ಇದಾಗಿದೆ.
ಈಸಾಧನೆಗಾಗಿ ಯೆನೆಪೋಯ ಪರಿಗಣಿತ ವಿಶ್ವವಿದ್ಯಾಲಯವನ್ನು ಶ್ಲಾಘಿಸಬೇಕು ಎಂದು ಅಂತಾರಾಷ್ಟ್ರೀಯ ಸಮ್ಮೇಳನ “ಐಕಾನ್ಯೂತ್ 2025” ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಶ್ರೀಮತಿ ಸಾರಾಜಯಲ್ಸಾಲ್ಮಿ,ನಿರ್ದೇಶಕರು, (ಆಡಳಿತ, ಐಸಿ, ಇ-ಜನರಲ್, ಸಿಆರ್, ಆರ್ಜಿಎನ್ಐವೈಡಿ, ಎನ್ವೈಕೆಎಸ್) ಇವರು ನುಡಿದರು.
ಯುವಜನ ಮತ್ತು ಕ್ರೀಡಾ ಸಚಿವಾಲಯ ಭಾರತ ಸರ್ಕಾರ ಹಾಗೂ ಯೆನೆಪೋಯ (ಪರಿಗಣಿಸಲ್ಪಟ್ಟವಿಶ್ವವಿದ್ಯಾನಿಲಯ) ಇದರ ಸಹಯೋಗದಲ್ಲಿ ಮೇ 15 ರಂದು ವಿಶ್ವವಿದ್ಯಾಲಯದ ಆವರಣದಲ್ಲಿ ಆಯೋಜಿಸಿದ ಎರಡು ದಿನಗಳ ಅಂತಾರಾಷ್ಟ್ರೀಯ ಸಮ್ಮೇಳನ ಐಕಾನ್ಯೂತ್ — 2025 ನ್ನುಉದ್ಘಾಟಿಸಿ ಅವರು ಮಾತನಾಡಿದರು.
ಡಾ. ಮನ್ಸುಖ್ಮಾಂಡವೀಯ, ಯುವವ್ಯವಹಾರ ಮತ್ತು ಕ್ರೀಡಾಸಚಿವಾಲಯ, ಭಾರತಸರ್ಕಾರ, ನಿತೇಶ್ಕುಮಾರ್ಮಿಶ್ರಕಾರ್ಯದರ್ಶಿಯುವಜನವ್ಯವಹಾರಮತ್ತುಕ್ರೀಡಾಸಚಿವಾಲಯ, ಭಾರತಸರ್ಕಾರ, ಹಾಗೂಶ್ರೀನಿತೇಶ್ಕುಮಾರ್ಮಿಶ್ರ, ಜಂಟಿಕಾರ್ಯದರ್ಶಿ,ಯುವವ್ಯವಹಾರಮತ್ತುಕ್ರೀಡಾಸಚಿವಾಲಯ, ಭಾರತಸರ್ಕಾರವಿಡಿಯೋಕಾನ್ಫರೆನ್ಸ್ಮೂಲಕಶುಭಹಾರೈಸಿದರು.
ಗೌರವಾನ್ವಿತ ಉಪಕುಲಪತಿ ಡಾ. ಎಂ. ವಿಜಯ ಕುಮಾರಿ ಅವರು ದೀಕ್ಸುಚಿ ಭಾಷಣ ಮಾಡುತ್ತಾ ಭಾರತದ ಭವಿಷ್ಯಕ್ಕೆ ಕೊಡುಗೆ ನೀಡಿ. ಗಡಿಗಳನ್ನು ಮೀರಿಬೆಳೆಯಬೇಕು ಮತ್ತು ಚರ್ಚೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕೆಂದು ಪ್ರೋತ್ಸಾಹಿಸಿದರು.
ಗೌರವಾನ್ವಿತಕುಲಪತಿಡಾ.ಯೆನೇಪೋಯಅಬ್ದುಲ್ಲಾಕುಂಞಿಅವರುತಮ್ಮಅಧ್ಯಕ್ಷೀಯಭಾಷಣದಲ್ಲಿಭಾಗವಹಿಸುವಯುವಪೀಳಿಗೆಜ್ಞಾನಸಂಪಾದನೆಮತ್ತುತಮ್ಮವ್ಯಕ್ತಿತ್ವವನ್ನುಅಭಿವೃದ್ಧಿಪಡಿಸಿಭವಿಷ್ಯದನಾಯಕರಾಗಲುಅವಕಾಶವನ್ನುಪಡೆಯಬೇಕೆಂದುಕರೆನೀಡಿದರು.
ಶ್ರೀಕಾರ್ತಿಗೇಯನ್, ಪ್ರಾದೇಶಿಕನಿರ್ದೇಶಕರು, ಎನ್ಎಸ್ಎಸ್ಮತ್ತುಡಾ. ಪ್ರತಾಪ್ಲಿಂಗಯ್ಯ, ರಾಜ್ಯಎನ್ಎಸ್ಎಸ್ಅಧಿಕಾರಿಉಪಸ್ಥಿತರಿದ್ದರು.
ಕುಲಸಚಿವರಾದಡಾ. ಗಂಗಾಧರಸೋಮಯಾಜಿಅವರುಅತಿಥಿಗಳನ್ನುಸ್ವಾಗತಿಸಿದರು. ಸಮ್ಮೇಳನದಸಂಘಟನೆಯಕಾರ್ಯದರ್ಶಿಡಾ. ಅಶ್ವಿನಿಡಿ. ಶೆಟ್ಟಿಅವರುವಂದನಾರ್ಪಣೆಮಾಡಿದರು. ಶಿಫಾಲಿ ಮತ್ತು ಪ್ರಿಯಾಮಿನೇಜಸ್ಕಾರ್ಯಕ್ರಮವನ್ನುನಿರೂಪಿಸಿದರು.
ಈ ಸಮ್ಮೇಳನದಲ್ಲಿ ಭಾರತ ಮತ್ತು 5 ದೇಶಗಳ 650ಕ್ಕೂ ಹೆಚ್ಚು ಯುವ ಪ್ರತಿನಿಧಿಗಳು ಭಾಗವಹಿಸುತ್ತಿದ್ದಾರೆ.